Belagavi city ಸಂಚಾರಿ ಪೊಲೀಸರು ಜಿಲ್ಲಾ ಆಸ್ಪತ್ರೆಯ ಎದುರಿನ ಪಾದಚಾರಿಯ ರಸ್ತೆಯನ್ನು ತೆರವುಗೊಳಿಸಿದರು vishwanathad2023 06/07/2024 ಬೆಳಗಾವಿ-06:ಜಿಲ್ಲಾ ಆಸ್ಪತ್ರೆಯ ಎದುರಿನ ಪಾದಚಾರಿಯ ರಸ್ತೆಯನ್ನು ತೆರವುಗೊಳಿಸಿ,ಅಂಗಡಿ ತೆಗೆಯಿಸಿ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಂಚಾರಿ ಪೊಲೀಸ್ ಇಲಾಖೆ ಅಬ್ದುಲ್ ಸಾಹೇಬ ನಾಯಿಕ,ಶಹಾಪೂರಕರ್,ಹಾಗೂ ರಾಥೂಡ ಇತರರು ಹೋಗಲಿಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. Post navigation Previous Previous post: ರಾಜ್ಯದ 7 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳ ಉನ್ನತೀಕರಣNext Next post: ಬಳ್ಳಾರಿಯಲ್ಲಿ ಬೃಹತ್ ಬಾಲ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ Related News Belagavi city ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕುಟುಂಬದ ಸದಸ್ಯರು ಜೊತೆಗೆ ಲಕ್ಷ್ಮೀ ಪೂಜೆ 22/10/2025 0 Belagavi city ಎಂ.ಕೆ.ಹೆಗಡೆಯವರಿಗೆ ಸನ್ಮಾನ 26/07/2025 0