Genaral ಮಾಜಿ ಮುಖ್ಯಮಂತ್ರಿ ಗೆಲುವಿಗೆ ಅಭಿನಂದನೆಗಳ ಮಹಾಪೂರ vishwanathad2023 05/06/2024 ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಶ್ರೀ ಜಗದೀಶ್ ಶೆಟ್ಟರ್ ಅವರ ಗೆಲುವು ಸಾಧಿಸಿದ ಬಳಿಕ ಮನ ಧ್ವನಿ ದಿನಪತ್ರಿಕೆ ಸಂಪಾದಕರು ಶ್ರೀ ಮಂಜುನಾಥ ಗಡ್ಡೆನ್ನವರ ಅವರಿಂದ ಹೂ ಗುಚ್ಚೆ ನೀಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. Post navigation Previous Previous post: ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿNext Next post: ಭಾರತೀಯ ಸಂವಿಧಾನ ಮತ್ತು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರದ ಮೇಲಿನ ನಂಬಿಕೆಯ ವಿಜಯ:ನರೇಂದ್ರ ಮೋದಿ Related News Genaral ಬಾಳೇಕುಂದ್ರಿ.ಕೆ.ಎಚ್ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಮಂದಿರ ಉದ್ಘಾಟಿಸಿದ ಸಚಿವರು 15/03/2026 0 Genaral ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ 14/03/2026 0