14/12/2025
IMG-20250115-WA0001

ಬೆಳಗಾವಿ-೧೫:ಪೃಥ್ವಿ ಫೌಂಡೇಶನ್ ವತಿಯಿಂದ ಜಾನಪದ ಸಂಭ್ರಮ ದಿನಾಂಕ 18-1.2025 ರಂದು ಶನಿವಾರ ಮೂರು ಗಂಟೆಗೆ ಜಾನಪದ ಹಾಡುಗಳು ಜಾನಪದ ನೃತ್ಯಗಳು ಕನ್ನಡ ಸಾಹಿತ್ಯ ಭವನ ಚೆನ್ನಮ್ಮ ವೃತ್ತ ಬೆಳಗಾವಿಯಲ್ಲಿ ಜರಗಲಿದ್ದು ಅಧ್ಯಕ್ಷತೆಯನ್ನು ಡಾಕ್ಟರ್ ಹೇಮಾವತಿ ಸೋನೂಳ್ಳಿ ಅಧ್ಯಕ್ಷರು ಪೃಥ್ವಿ ಫೌಂಡೇಶನ್ ಅವರು ವಹಿಸಲಿದ್ದಾರೆ.

ಜನಪದ ಸೋಗಡು,ಕುರಿತು ಹಮೀದಾ ಬೇಗಂ ದೇಸಾಯಿ ಅವರು ಉಪನ್ಯಾಸ ನೀಡಲಿದ್ದಾರೆ, ಜಯಶೀಲಾ ಬ್ಯಾಕೋಡ,ಗಿರಿಜಾ ಮುಳುಗುಂದ,ಡಾ ಗುರುಗೌಡ ಪಾಟೀಲ,ಬಾಳಗೌಡ ದೊಡಬಂಗಿಅವರಿಗೆ ಅನುಪಮಾ ಸೇವಾ ರತ್ನ ಪ್ರಶಸ್ತಿ ನಿಡಲಿದ್ದು, ಡಾ. ಬಸನಗೌಡ ಪಾಟೀಲ್ ಅವರಿಗೆ ಅನುಪಮ ಜ್ಞಾನ ರತ್ನ ಪ್ರಶಸ್ತಿ ನೀಡಿಗೌರವಿಸಲಾಗುವುದು ಎಂದು ಕಾರ್ಯದರ್ಶಿಗಳು ಶೖಲಜಾ ಹಿರೇಮಠ.ಪೃಥ್ವಿ ಫೌಂಡೇಶನ್ ಅವರು ಪ್ರಕಟಣೆಯಲ್ಲಿ ತಿಳಿಸಿದರು.

error: Content is protected !!