Belagavi city ಹಿರಿಯ ಮುಖಂಡರು ಯಲ್ಲಪ್ಪ ಹುದಲಿ ನಿಧನ vishwanathad2023 13/09/2024 ಬೆಳಗಾವಿ-೧೩:ಸಮಾಜದ ಹಿರಿಯರು, ಮುಖಂಡರು, ಸಾಮಾಜಿಕ ಹೋರಾಟಗಾರರು, ಬಡವರ ಭಂದು, ಸಮಾಜ ಚಿಂತಕರು, ಸಹಕಾರಿ ದುರಿನರು ಆದ ಶ್ರೀ ಯಲ್ಲಪ್ಪ ಹುದಲಿ ಅವರು ಶುಕ್ರವಾರ ಬೆಳಗ್ಗೆ ನಿಧನರಾದರು. ಅಂತ್ಯ ಸಂಸ್ಕಾರ ಅವರ ಸ್ವಗ್ರಾಮ ಹುದಲಿ ಗ್ರಾಮದಲ್ಲಿ ದಿ .ಇಂದು ಮಧ್ಯಾನ್ಹ ೩.೦೦ ಘಂ ಗೆ ನೆರವೇರಲಿದೆ. Post navigation Previous Previous post: ಆಶ್ರಯ ಮನೆಗಳಿಗೆ ನೀಡುವ ಅನುದಾನ ಹೆಚ್ಚಳ ಮಾಡಿ: ಸರ್ಕಾರಕ್ಕೆ ಶಾಸಕ ಕಾಗೆ ಆಗ್ರಹNext Next post: 10ನೇ ವರ್ಷದ ಗಣೇಶೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಸಮಾರಂಭ Related News Belagavi city ಡಾ.ಬಾಬು ಜಗಜೀವನ್ ರಾಮ್ ೧೧೯ನೇ ಜಯಂತ್ಯುತ್ಸವ 06/04/2026 0 Belagavi city ಸೋಮವಾರ ರಂಗಭೂಮಿ ದಿನಾಚರಣೆ; ರಂಗಸೃಷ್ಡಿ ರಂಗಗೌರವ ಪ್ರದಾನ 05/04/2026 0