29/01/2026
IMG-20250531-WA0001

ಬೆಳಗಾವಿ-31:ಶುಕ್ರವಾರ ಬೆಳಗಾವಿ ಡಿಸಿ ಕಚೇರಿ ಎದುರು ಕರವೇ ಕಾರ್ಯಕರ್ತರ ಪ್ರತಿಭಟನೆ

ಬ್ಯಾರಿಕೇಡ್ ನೂಕಿ ಡಿಸಿ ಕಚೇರಿ‌ ಮುತ್ತಿಗೆಗೆ ಯತ್ನ

ಹಿಡಕಲ್ ಜಲಾಶಯ ನೀರನ್ನು ಧಾರವಾಡಕ್ಕೆ ಲಿಫ್ಟ್ ಮಾಡುವ ಯೋಜನೆ ಕೈಬಿಡುವಂತೆ ಒತ್ತಾಯ

ಚೆನ್ನಮ್ಮ ವೃತ್ತದಿಂದ ಬೆಳಗಾವಿ ಡಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಹೋರಾಟಗಾರರು

ಬಳಿಕ ಡಿಸಿ ಚೇಂಬರ್ ಮುತ್ತಿಗೆಗೆ ಕರವೇ ಕಾರ್ಯಕರ್ತರ ಯತ್ನ

ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ಮಧ್ಯೆ ವಾಗ್ವಾದ

ಹೋರಾಟಗಾರರನ್ನು ತಡೆಯಲು ಪೊಲೀಸರು ಹರಸಾಹಸ

error: Content is protected !!