Belagavi city ಗಣೇಶ ಮಂದಿರದ ವಾರ್ಷಿಕೋತ್ಸವ vishwanathad2023 09/05/2025 ಬೆಳಗಾವಿ-09:ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಶುಕ್ರವಾರ ಗಣೇಶಪುರದ ಶ್ರೀ ಗಣೇಶ ಮಂದಿರದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ಸನ್ಮಾನಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳು, ಮಂದಿರ ಸಮಿತಿಯ ಸದಸ್ಯರು ಹಾಜರಿದ್ದರು. Post navigation Previous Previous post: ದಿ. 10 ಶನಿವಾರ ಎಂ. ಕೆ. ಹುಬ್ಬಳ್ಳಿಯಲ್ಲಿ ನರಸಿಂಹ ಜಯಂತಿNext Next post: ಪೆಹಲ್ಗಾಮ್ ಘಟನೆಗೆ ಪ್ರತಿಯಾಗಿ ಬೈಲಹೊಂಗಲದಲ್ಲಿ ಬಿಜೆಪಿಯಿಂದ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ Related News Belagavi city ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕುಟುಂಬದ ಸದಸ್ಯರು ಜೊತೆಗೆ ಲಕ್ಷ್ಮೀ ಪೂಜೆ 22/10/2025 0 Belagavi city ಎಂ.ಕೆ.ಹೆಗಡೆಯವರಿಗೆ ಸನ್ಮಾನ 26/07/2025 0