Belagavi city ಕುಂದಾನಗರಿ ಬೆಳಗಾವಿಯಲ್ಲಿ ಅಂಗಾರಕ ಸಂಕಷ್ಟಿ ಶ್ರದ್ದಾಭಕ್ತಿಯಿಂದ ಆಚರಣೆ vishwanathad2023 25/06/2024 ಬೆಳಗಾವಿ-೨೫: ಅಂಗಾರಕ ಸಂಕಷ್ಟಿ ನಿಮಿತ್ಯ ನಗರದಾದ್ಯಂತ ಮಂಗಳವಾರ ವಿಶೇಷವಾಗಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಬೆಳಗಾವಿ ನಗರದ ಹೃದಯ ಭಾಗದ ಚೆನ್ನಮ್ಮ ವೃತದಲ್ಲಿರುವ ಗಣಪತಿ ದೇವಸ್ಥಾನದ ವಿಶೇಷ ಪೂಜೆ ಹಾಗೂ ಅಭಿಷೇಕವನ್ನು ಮಾಡಲಾಗಿತ್ತು. Post navigation Previous Previous post: ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರುNext Next post: ಫಂಡರಾಪುರಕ್ಕೆ ವಿಶೇಷ ರೈಲ್ವೆ : ಕಾಗೇರಿ ಮನವಿಗೆ ಕೇಂದ್ರ ಸಚಿವರ ಸ್ಪಂದನೆ ನೀಡಿದರು Related News Belagavi city ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕುಟುಂಬದ ಸದಸ್ಯರು ಜೊತೆಗೆ ಲಕ್ಷ್ಮೀ ಪೂಜೆ 22/10/2025 0 Belagavi city ಎಂ.ಕೆ.ಹೆಗಡೆಯವರಿಗೆ ಸನ್ಮಾನ 26/07/2025 0