ಬೆಳಗಾವಿ-01:ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 31.07.2025ರಂದು ಶ್ರಾವಣ ಮಾಸದ ಫ್ರಯುಕ್ತ ಶ್ರಾವಣ ಸತ್ಸಂಗವನ್ನು ಬಸವತತ್ವ ಅನುಭಾವಕೇಂದ್ರದ ಪೂಜ್ಯ ವಾಗ್ದೇವಿ ತಾಯಿಯವರು ಪೂಜೆ ಎಂದರೆ ತನ್ನನ್ನು ತಾನು ತಿಳಿ ನಡೆನುಡಿಯಲ್ಲಿ ಒಂದಾಗುವುದು.ಡಾಂಬಿಕ ಪೂಜೆಗಿಂತ ಮನಸ್ಸಿನಿಂದ ಮಾಡುವ ಪೂಜೆ ತಲುಪುದು. ಮಂದಿ ಸಲುವಾಗಿ ಮಾಡುವ ಪೂಜೆಯಲ್ಲಿ ನನ್ನನ್ನು ನಾನು ಅರಿತು ಪೂಜೆ ಮಾಡಬೇಕು. ಯಾರೋ ಕೋಪಗಳೊವರೋ ಅವರೇ ಪಾಪಿಷ್ಟರು. ನಿನ್ನನ್ನು ನೀ ವಿಮರ್ಶೆ ಮಾಡಿಕೋ, ಸ್ವಯಂ ಶೋಧಿಸಿಕೊಳ್ಳುವುದೇ ವಚನಗಳನ್ನು ಅರಿವುದೇ ಸುಖ .ಅನುವು ಲಿಂಗ ಚೈತ್ಯನ್ಯ ಯಾವುದು ಚೈತನ್ಯ ಆಹಾರವೆಂದರೆ ಪ್ರಸಾದ ಚರಿತ್ರೆ ಎಂದರೆ ಆತ್ಮ ವಚನ ಸಾಹಿತ್ಯ ಪೂಜೆ ಮಾಡಿಕೊ ಎಂದರೆ ನನ್ನನ್ನು ತಾನು ಅರಿತುಕೊಳ್ಳುವುದು ದುಃಖವನ್ನ ಸರಿಯಾಗಿ ಅರ್ಥ ಮಾಡಿಕೊಂಡರೆ ಎಲ್ಲವೂ ಸರಳವಾಗುವುದು ಬದುಕು ಎಂದರೆ ಕುದಿಯುವ ನೀರು ಇದ್ದ ಹಾಗೆ ದುಗುಡು, ದೂರು, ದಮ್ಮಾನದಿಂದ ದೂರ ಇರಬೇಕು.ಎಂದು ಮಾಮಿ೯ಕವಾಗಿ ತಿಳಿಸಿದರು.ಪೂಜ್ಯ ಕುಮುದಿನಿ ತಾಯಿಯವರು ಗೌರವ ಉಪಸ್ಥಿತರಿದ್ದರು.ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡಿಸಿಕೊಟ್ಟರು.ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸ೦ಗಮೇಶ ಅರಳಿ ಉಪಸ್ಥಿತಿದ್ದರು, ಲಿಂಗಾಯತ ಸಂಘಟನೆಅವರು ದಾಸೋಹ ಸೇವೆಗೈದರು. ಮಹಾಂತೇಶ ಮೆಣಸಿನಕಾಯಿ,ಶೋಭಾ ದೇಯ ನ್ನವರ, ಲೀಲಾವತಿ ರಾಚೋಟಿಮಠ,ರಾಜಶ್ರೀ ಖನಗಣಿ,ಶೋಭಾ ಅ೦ಗಡಿ, ಶಾರದಾ ಹಿರೇಮಠ,ರತ್ನಾ ಬೆಣಚನಮರಡಿ, ಅನೀತಾ ಚೆಟ್ಟರ,ರತ್ನಾ ಮು೦ಗರವಾಡಿ,ಮ೦ಗಳಾ ಕಾಗತಿಕರ, ಗುತ್ತಿಗೂಳಿ,ವಿದ್ಯಾ ಕರಕಿ,ಅಶೋಕ ಇಟಗಿ,ರಮೇಶ ಕಳಸಣ್ಣವರ,ಬಸವರಾಜ ಕರಡಿಮಠ, ಬಸವರಾಜ ಮತ್ತಿಕಟ್ಟಿ,ಆನಂದ ಕರಕಿ,ಬಸವರಾಜ ಬಿಜ್ಜರಗಿ, ಮತ್ತಿಕೂಪ್ಪ ದ೦ಪತಿಗಳು, ಶಿವಾನಂದ ನಾಯಕ,ಬಸವರಾಜ ಚೆಟ್ಟರ,ರಾಮಾಪೂರೆ ದಂಪತಿಗಳು,ಸೋಮು ಮಾವಿನಕಟ್ಟಿ, ಶರಣಶರಣೆಯರು ಉಪಸ್ಥಿತರಿದ್ದರು ಸುರೇಶ ನರಗುಂದ ಸ್ವಾಗತಿಸಿದರು ಸುಜಾತಾ ಮತ್ತಿಕಟ್ಟಿ ನಿರೂಪಿಸಿದರು, ಶ್ವೇತಾ ಮು೦ಗರವಾಡಿ ಶರಣು ಸಮಪ೯ಣೆ ಸಲ್ಲಿಸಿದರು.
